7ನೇ ವಾರ್ಷಿಕೋತ್ಸವದ ಅಂಗವಾಗಿ ತಾವರಗೇರಾ ನ್ಯೂಸ್ ಪತ್ರಿಕೆ ಹಾಗೂ ಪತ್ರಿಕಾ ಬಳಗದ ಅಭಿವೃದ್ದಿಗಾಗಿ ದೇಣಿಗೆ ಸಂಗ್ರಹಕ್ಕೆ ಚಾಲನೆ,

7ನೇ ವಾರ್ಷಿಕೋತ್ಸವದ ಅಂಗವಾಗಿ ತಾವರಗೇರಾ ನ್ಯೂಸ್ ಪತ್ರಿಕೆ ಹಾಗೂ ಪತ್ರಿಕಾ ಬಳಗದ ಅಭಿವೃದ್ದಿಗಾಗಿ ದೇಣಿಗೆ ಸಂಗ್ರಹಕ್ಕೆ ಚಾಲನೆ, ಕರ್ನಾಟಕದ ಮೂಲೆ ಮೂಲೆಗಳಿಂದ ಕ್ಷಣ, ಕ್ಷಣದ (ಸುದ್ದಿ) ವರದಿಗಳನ್ನು ನಿಮ್ಮ ಬೆರಳ ತುದಿಗೆ ತಲುಪಿಸುವಲ್ಲಿ ಯಶಸ್ವಿಯಾಗಿ 7ನೇ (ಏಳನೇ) ವಾರ್ಷಿಕೋತ್ಸವ ಹಮ್ಮಿಕೊಳ್ಳಲು ಸಿದ್ದರಿದ್ದು, ಕರ್ನಾಟಕ ರಾಜ್ಯದ ಜಿಲ್ಲೆ, ನಗರ,ತಾಲೂಕ, ಪಟ್ಟಣ ಹಾಗೂ ಗ್ರಾಮ, ಹಳ್ಳಿ/ಹಳ್ಳಿಗಳಿಂದ ರಾಜ್ಯದ ಜನತೆಗೆ ಸುದ್ದಿ ತಲುಪಿಸುವಲ್ಲಿ ಇಂದು ಯಶಸ್ವಿ. ಮೂಲೆ/ಮೂಲೆಗಳಲ್ಲಿ ಪ್ರೀತಿಯ ಓದುಗ ಮಿತ್ರರು ಒಂದಾಗಿ ಸಲಹೆ,ಸಹಕಾರದ ಜೊತೆಗೆ ಸಹಾಯ ಧನಕ್ಕಾಗಿ ಪ್ರತಿ ವರ್ಷದಂತೆ ಈ ವರ್ಷವು ಸಹ ನಮ್ಮ ಪತ್ರಿಕಾ ಬಳಗವು ದೇಣಿಗೆ ಸಂಗ್ರಹಕ್ಕೆ ಚಾಲನೆ ನಿಡಿದ್ದು,  ಪತ್ರಿಕೆ ಹಾಗೂ ಪತ್ರಿಕಾ ಬಳಗಕ್ಕೆ ತಮ್ಮಿಂದ ಕೈಲಾದ ಮೆಟ್ಟಿಗೆ ದೇಣಿಗೆ ರೂಪದಲ್ಲಿ ಸಹಾಯ ನೀಡುತ್ತ ಬಂದಿರುವುದು ನಮ್ಮ ಭಾಗ್ಯ. ಜೊತೆಗೆ ತಮ್ಮ ಸಲಹೆ, ಸಹಕಾರದೊಂದಿಗೆ ಇಂದು 6 ವರ್ಷಗಳು ದಾಟಿ 7ನೇ ವರ್ಷಕ್ಕೆ ಪಾದರ್ಪಣೆ ಮಾಡಿ, ಇಂದು 7ನೇ (ಏಳನೇ) ವಾರ್ಷಿಕೋತ್ಸವ ಹಮ್ಮಿಕೊಳ್ಳಲು ಬದ್ದರಿದ್ದು,  ತಾವರಗೇರಾ ನ್ಯೂಸ್ ಪತ್ರಿಕೆಯು 2018 ನೇ ಸಾಲಿನಲ್ಲಿ ಉದಯವಾಗಿದ್ದು, ಇದರ ಜೊತೆಗೆ 2021ರಲ್ಲಿ ತಾವರಗೇರಾ ನ್ಯೂಸ್ ವೆಬ್ ಪ್ರಾರಂಭಗೊಂಡಿದ್ದು, ತಾವರಗೇರಾ ನ್ಯೂಸ್ ಪತ್ರಿಕೆಯು ಸದ್ಯ 7ನೇ ವರ್ಷದ ವಾರ್ಷಿಕೋತ್ಸವ  ಕಾರ್ಯಕ್ರಮದ ಜೊತೆಗೆ ತಾವರಗೇರಾ ನ್ಯೂಸ್ ವೆಬ್ 5ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇಂದು ವಿಶೇಷವಾಗಿದೆ. ಈ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿಸಲು ತಾವುಗಳು ಈ ಹಿಂದೆ ನೀಡಿದ ಸಹಕಾರ ಅಮೋಗವಾದದ್ದು, ಆದ್ದರಿಂದ ತಮ್ಮ ಸಹಕಾರ ನಮ್ಮ ಬಳಗಕ್ಕೆ ಅತಿ ಅಗತ್ಯವಾಗಿರುತ್ತದೆ. ಇದರಿಂದ ಪ್ರತಿ ಕ್ಷಣ ಕ್ಷಣಕ್ಕೂ ಹೊಸ ಸುದ್ದಿಗಳನ್ನು ತಂದು ತಮಗೆ ತಲುಪಿಸುತ್ತಿರುವುದು ವಿಶೇಷವಾಗಿದೆ. ಇದಕ್ಕೆಲ್ಲ ಮೂಲ ಕಾರಣ ನಮ್ಮ ಪತ್ರಿಕಾ ಬಳಗದವರ ಶ್ರಮವೇ ಈ 7ನೇ ವರ್ಷಕ್ಕೆ ಹರ್ಷವಾಗಿ ಮಾರ್ಪಟ್ಟಿದೆ. ಆದ್ದರಿಂದ  ದಯಾಳುಗಳಾದ ತಾವುಗಳು ನಮ್ಮ ಪತ್ರಿಕೆ ಮತ್ತು ವೆಬ್ ನ್ಯೂಸ್ ಅಭಿವೃದ್ದಿಗೆ ಹಾಗೂ ವರದಿಗಾರರ ಬದುಕಿಗಾಗಿ ತಮ್ಮಿಂದ ಕೈಲಾದಷ್ಟು ಹಾಗೂ ತಮ್ಮ ಕಾರ್ಯಲಯದಿಂದ ಸಲಹೆ, ಸಹಕಾರದ ಜೊತೆಗೆ ಸಹಾಯ ದೇಣಿಗೆ ಮುಂದಾಗಿದ್ದು, ಪ್ರತಿ ವರ್ಷದಂತೆ ಈ ವರ್ಷವು ದೇಣಿಗೆ ಸಂಗ್ರಹಕ್ಕೆ ಚಾಲನೆ ನೀಡಿದ್ದು, ಪತ್ರಿಕೆ ಹಾಗೂ ಪತ್ರಿಕಾ ಬಳಗದ ಅಭಿವೃದ್ದಿಗೆ ದೇಣಿಗೆಯ ರೂಪದಲ್ಲಿ ಸಹಕಾರ ನೀಡಬೇಕಾಗಿ ತಮ್ಮಲ್ಲಿ ಈ ಪತ್ರಿಕಾ ಬಳಗದವತಿಯಿಂದ  ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೆವೆ. ಇಂತಿ ತಮ್ಮ ವಿಶ್ವಾಸಿಗ ಬಳಗ, (ತಾವರಗೇರಾ ನ್ಯೂಸ್ ಪತ್ರಿಕೆ ಬಳಗ ಹಾಗೂ ತಾವರಗೇರಾ ನ್ಯೂಸ್ ವೆಬ್ ಬಳಗ)   (ಕೇಳಿ ಪಡೆಯುವುದು ನಮ್ಮ ಧರ್ಮ) ಹಾಗಾಗಿ ತಮ್ಮಿಂದಾದಷ್ಟು ಸಹಕಾರ ನೀಡಿ.…

ಎಂಟೆದೆ ಬಂಟ ಮಹೇಶ್ ಶೆಟ್ಟಿ ತಿಮರೋಡಿ…!

ಎಂಟೆದೆ ಬಂಟ ಮಹೇಶ್ ಶೆಟ್ಟಿ ತಿಮರೋಡಿ…! ತಿಮರೋಡಿ… ಮಹೇಶ್ ಶೆಟ್ಟಿ ತಿಮರೋಡಿ, ಈ ಹೆಸರು ಅತ್ಯಾಚಾರಿಗಳು ಯಾರೆಲ್ಲ ಇದ್ದಾರೆ ಅವರು ಕನಸಲ್ಲೂ…

“ಮುಗಿಲ ಮಲ್ಲಿಗೆ” ಚಿತ್ರೀಕರಣ ಮುಕ್ತಾಯ.

“ಮುಗಿಲ ಮಲ್ಲಿಗೆ” ಚಿತ್ರೀಕರಣ ಮುಕ್ತಾಯ. ಬೆಂಗಳೂರ : ಸ್ನೇಹಾಲಯಂ ಕ್ರಿಯೇಷನ್ಸ್ ಸಮರ್ಪಿಸಿ ಎ.ಎ.ನ್.ಆರ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಎ. ನಾಗರಾಜ ರೆಡ್ಡಿ…

ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಬೆಂಗಳೂರು  ಮತ್ತು ಬಂಜಾರ ಭಾಷ ಗೋರ್ ಬೋಲಿ ಸಾಹಿತ್ಯ ಕಲಾ ವೇಲ್ ವೇಲ್ಡಿ (ರಿ) ಇವರ ಸಹಯೋಗದಲ್ಲಿ ರಾಷ್ಟ್ರ ಮಟ್ಟದ ಬಂಜಾರ ಬಹುಭಾಷಾ ಆನ್‌ಲೈನ್ ಕವಿಗೋಷ್ಠಿಗಾಗಿ ಕವನಗಳು ಆಹ್ವಾನ,

ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಬೆಂಗಳೂರು  ಮತ್ತು ಬಂಜಾರ ಭಾಷ ಗೋರ್ ಬೋಲಿ ಸಾಹಿತ್ಯ ಕಲಾ ವೇಲ್ ವೇಲ್ಡಿ (ರಿ)…

ಹಂಪಿನಗರದಲ್ಲಿ ಬೆನಕ ಬಿಸ್ಪೋಕ್ ಉಡುಪು ಮಳಿಗೆ ಆರಂಭ.

ಹಂಪಿನಗರದಲ್ಲಿ ಬೆನಕ ಬಿಸ್ಪೋಕ್ ಉಡುಪು ಮಳಿಗೆ ಆರಂಭ. ಗ್ರಾಹಕರ ಇಚ್ಛೆಗೆ ತಕ್ಕಂತೆ ಉಡುಪು ಸಿದ್ಧಪಡಿಸಿಕೊಡುವ ವಿನೂತನ ಮಳಿಗೆ ಬೆಂಗಳೂರು, ಮಾ.11: ಮದುವೆ…

ಕರ್ನಾಟಕ ಸೌಜನ್ಯ ಪ್ರಕರಣದಲ್ಲಿ ನ್ಯಾಯಕ್ಕಾಗಿ ಮನವಿ.

ಕರ್ನಾಟಕ ಸೌಜನ್ಯ ಪ್ರಕರಣದಲ್ಲಿ ನ್ಯಾಯಕ್ಕಾಗಿ ಮನವಿ. ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ, ಈ ಪತ್ರವು ನಿಮಗೆ ಉತ್ತಮ ಆರೋಗ್ಯ…

ತಿಳಿದು ಬಾಳು ಮಂಕುತ್ತಿಮ್ಮ,,,,,,,,,,,,,,,,,,

ತಿಳಿದು ಬಾಳು ಮಂಕುತ್ತಿಮ್ಮ,,,,,,,,,,,,,,,,,, ಇರುವುದು ಮೂರು ದಿನ, ತಿಳಿದು ಬಾಳು, ಬಡವರ ಮೇಲೆ, ಅಮಾಯಕರ ಮೇಲೆ, ನಿಶಕ್ತಿ ಇರುವಂತವರ ಮೇಲೆ, ಅನ್ಯಾಯ,…

ಧೂಮ್ ಧಾಮ್ ಬಂಜಾರ ಹಾಡು ಅದ್ದೂರಿ ಚಿತ್ರೀಕರಣ.

ಧೂಮ್ ಧಾಮ್ ಬಂಜಾರ ಹಾಡು ಅದ್ದೂರಿ ಚಿತ್ರೀಕರಣ. ಶ್ರೀ ಸುನೀಲ್ ಪವ್ಹಾರ್ ಮತ್ತು ಶ್ರೀಮತಿ ಭಾಗ್ಯಶ್ರೀ ಸುನೀಲ್ ಗಾಯನದ ಈ ‌ಹಾಡು…

ಸ್ತ್ರೀ ಎಂದರೆ ಅಷ್ಟೇ ಸಾಕೆ??

ಸ್ತ್ರೀ ಎಂದರೆ ಅಷ್ಟೇ ಸಾಕೆ?? ಆಕಾಶದ ನೀಲಿಯಲಿ ಚಂದ್ರ ತಾರೆ ತೊಟ್ಟಿಲಲಿ ಬೆಳಕನಿಟ್ಟು ತೂಗಿದಾಕೆ ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ…

ಮಾರ್ಚ್ 8  ಮಹಿಳಾ ದಿನಾಚರಣೆ : ಗಂಡಾಳಿಕೆ ಹಾಗೂ ಮನುಧರ್ಮ ದಬ್ಬಾಳಿಕೆ  ವಿರುದ್ಧ ತೊಡೆತಟ್ಟಿ!

ಮಾರ್ಚ್ 8  ಮಹಿಳಾ ದಿನಾಚರಣೆ : ಗಂಡಾಳಿಕೆ ಹಾಗೂ ಮನುಧರ್ಮ ದಬ್ಬಾಳಿಕೆ  ವಿರುದ್ಧ ತೊಡೆತಟ್ಟಿ! ಅಂತರಾಷ್ಟ್ರೀಯ ಮಹಿಳಾ ದಿನವು ತಮ್ಮ ಹಕ್ಕುಗಳನ್ನು…