ತಿರುಮಲೇಶ್ – ಕಾಯಕ ಕಣ್ಮಣಿ ವೀರ 2024 ರಾಜ್ಯ ಪ್ರಶಸ್ತಿಗೆ ಭಾಜನ.

Spread the love

ತಿರುಮಲೇಶ್ಕಾಯಕ ಕಣ್ಮಣಿ ವೀರ 2024 ರಾಜ್ಯ ಪ್ರಶಸ್ತಿಗೆ ಭಾಜನ.

ಎಲೆಮರೆ ಕಾಯಿಯಂತೆ ಇದ್ದುಕೊಂಡು ಹಲವಾರು ವರ್ಷಗಳಿಂದ ಸಾಮಾಜಿಕ ಸೇವೆ, ಚಿತ್ರ, ಕಿರುಚಿತ್ರ, ರಂಗಭೂಮಿ ನಟರಾಗಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇಯಾದ ನಿಸ್ವಾರ್ಥ ಸೇವೆ ಮಾಡಿಕೊಂಡು ಬಂದಿದ್ದಾರೆ. ಇವರ ಈ ಸೇವೆಯನ್ನು ಗುರುತಿಸಿ ಶ್ರೀಮತಿ ತುಳಸಿಬಾಯಿ ಥಾವರ್ಯನಾಯ್ಕ ಎಜುಕೇಷನ್ ಟ್ರಸ್ಟ್ (ರಿ) ಕಾಯಕ ಕಣ್ಮಣಿ ವೀರ 2024 ರ ರಾಜ್ಯ ಪ್ರಶಸ್ತಿಗೆ ಆಯ್ಕೆಮಾಡಿದ್ದಾರೆ. ಈ ಪ್ರಶಸ್ತಿಯನ್ನು ಗಂಗಾವತಿ ಕೊಪ್ಪಳ ಜಿಲ್ಲೆ ಯಲ್ಲಿ ದಿನಾಂಕ : 23.02.2025 ರಂದು ಟ್ರಸ್ಟಿನ 12ನೇ ವರ್ಷದ ವಾರ್ಷಿಕೋತ್ಸವ  ಕಾರ್ಯಕ್ರಮದಲ್ಲಿ  ನೀಡಿ ಗೌರವಿಸಲಾಗುವುದು.

Leave a Reply

Your email address will not be published. Required fields are marked *